ನಡ: ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಬಸ್ರಾಯ ವೆಂಟೆಡ್ ಡ್ಯಾಮ್ ನಲ್ಲಿ ಪ್ರವಾಹಕ್ಕೆ ಬಂದು ಸಿಲುಕಿಕೊಂಡಂತಹ ಕಸ ಹಾಗೂ ಮರಗಳನ್ನು ಗ್ರಾಮದ ಅಣ್ಣಪ್ಪ ಕೋಡಿಯ ಗ್ರಾಮಸ್ಥರಾದ ವಿಜಯ್ ಪೌಲ್, ಲಿಂಗಪ್ಪ, ಬೆಳ್ತಂಗಡಿ ಸಿ.ಎ. ಬ್ಯಾಂಕಿನ ನಿರ್ದೇಶಕ ಶ್ರೀನಾಥ್ ಕೆ.ಎಂ. ಹಾಗೂ ಊರಿನವರ ಸಹಕಾರದಿಂದ ಶ್ರಮದಾನದ ಮೂಲಕ ಕಿಂಡಿ ಅಣೆಕಟ್ಟಿಗೆ ಅಡಚಣೆಗೆ ಬಂದಂತಹ ಅಡೆತಡೆಗಳನ್ನು ಶ್ರಮದಾನದ ಮೂಲಕ ತೆಗೆಯಲಾಯಿತು.