ಕಳೆಂಜ: ಕಟ್ಟಿಗೆ ದಾಸ್ತಾನು ಕಟ್ಟಡಕ್ಕೆ ಉರುಳಿದ ಮರ: ಶೌರ್ಯ ತಂಡದಿಂದ ತೆರವು

0

ಕಳೆಂಜ: ಗ್ರಾಮದ ಶಿಬರಾಜೆ ಪಲ್ಲದ ಮೂಲೆ ಶೀನಪ್ಪ ಗೌಡರ ಕಟ್ಟಿಗೆ ಕೊಠಡಿಯ ಮೇಲೆ ಮರ ಬಿದ್ದಿದ್ದು, ಮನೆಯವರ ಮನವಿ ಮೇರೆಗೆ ಶಿಶಿಲ ಅರಸಿನಮಕ್ಕಿ ವಿಪತ್ತು ನಿರ್ವಹಣಾ ಘಟಕ ಸದಸ್ಯರಾದ ಧನಂಜಯ ಗೌಡ ವಳಚ್ಚಿಲು, ಹರೀಶ್ ಗೌಡ ವಳಗುಡ್ಡೆ, ಯೋಗೀಶ್ ಸೀಂಬೂಲು, ಕಾರ್ತಿಕ್ ಎಂ.ಬಿ. ತೆರವುಗೊಳಿಸಿದರು. ಗ್ರಾಮಸ್ಥರಾದ ಸುಂದರ ಗೌಡ, ಸಾತ್ವಿಕ್ ಸಹಕರಿಸಿದರು.

LEAVE A REPLY

Please enter your comment!
Please enter your name here