ಧರ್ಮಸ್ಥಳ: ಭಾರತೀಯ ಜೀವ ವಿಮಾ ನಿಗಮ ಬಂಟ್ವಾಳ ಶಾಖೆಯಲ್ಲಿ ಉನ್ನತ ಶ್ರೇಣಿ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಧರ್ಮಸ್ಥಳ ಆಜುಕುರಿ ನಿವಾಸಿ ಜೂ. 30ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
ಜೀವ ವಿಮಾ ನಿಗಮದಲ್ಲಿ 1991ರಿಂದ ದಾವಣಗೆರೆ, ಸಕಲೇಶಪುರ, ಕಾರ್ಕಳ, ಬಂಟ್ವಾಳ ಶಾಖೆಗಳಲ್ಲಿ ಸುಧೀರ್ಘ 34 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿ ಹೊಂದುವರು. ಕೃಷಿಕರಾದ ಇವರು ಪತ್ನಿ ಉಷಾ, ಪುತ್ರ ಶಿಶಿರ್ ಅವರೊಂದಿಗೆ ಆಜುಕುರಿಯಲ್ಲಿ ವಾಸವಾಗಿದ್ದಾರೆ.
Home ಇತ್ತೀಚಿನ ಸುದ್ದಿಗಳು ಜೂ.30:ಧರ್ಮಸ್ಥಳ ಆಜುಕುರಿ ನಿವಾಸಿ ಎಲ್.ಐ.ಸಿ ಉನ್ನತ ಶ್ರೇಣಿ ಸಹಾಯಕ ರಘುಚಂದ್ರ ಟಿ. ಜಿ. ಸೇವಾ ನಿವೃತ್ತಿ