ಬೆಳ್ತಂಗಡಿ: ಗುರುವಾಯನಕೆರೆ ಹಝ್ರತ್ ಶೈಖ್ ಹಯಾತುಲ್ ಔಲಿಯಾ ದರ್ಗಾ ಶರೀಫ್ ಮತ್ತು ಜುಮ್ಮಾ ಮಸ್ಜಿದ್ ಇದರ ಮುಂದಿನ ಅವಧಿಯ ಮಸ್ಜಿದ್ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಯಾಕೂಬ್ ಮುಸ್ಲಿಯಾರ್ ಮೇಲಂತಬೆಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಹನೀಫ್ ಕೆ.ಪಿ., ಕೋಶಾಧಿಕಾರಿಯಾಗಿ ಹಾಜಿ ಅಬ್ದುಲ್ ಲೆತೀಫ್ ಎಸ್.ಎಂ.ಎಸ್, ಉಪಾಧ್ಯಕ್ಷರುಗಳಾಗಿ ಇಸಾಕ್ ಕೆ.ಪಿ. ಮತ್ತು ಇಬ್ರಾಹಿಂ ಅಂಬುಲೆನ್ಸ್, ಜೊತೆ ಕಾರ್ಯದರ್ಶಿಗಳಾಗಿ ದಾವೂದ್ ಕೆ.ಪಿ. ಮತ್ತು ಬಶೀರ್ ಮೇಲಂತಬೆಟ್ಟು ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಹಾಜಿ ಹಸೈನಾರ್ ಶಾಫಿ, ಉಸ್ಮಾನ್ ಆಲಾದಿಕೊಟ್ಟಿಗೆ, ನಿಝಾಮ್ ಕೊಂಟುಪಲ್ಕೆ, ಮುತ್ತಲಿಬ್ ಬದ್ರಿಯಾ, ಅಶ್ರಫ್ ಹೊಟೇಲ್, ಹನೀಫ್ ಅರಫ, ಜಿ.ಕೆ. ಉಮರ್, ಆಸಿಫ್ ಕೆ.ಪಿ., ಆದಂ ಆಲಾದಿಕೊಟ್ಟಿಗೆ, ಅನ್ಸಾರ್ ಮೇಲಂತಬೆಟ್ಟು, ಸುಲೈಮಾನ್ ರಿಕ್ಷಾ ಕೆ.ಪಿ., ಹೈದರ್ ಕೆ.ಪಿ., ಸಲೀಂ ಆಲಾದಿಕೊಟ್ಟಿಗೆ, ಇಮ್ತಿಯಾಝ್ ಜಿ. ಕೆರೆ, ರಫೀಕ್ ಮೇಲಂತಬೆಟ್ಟು, ಮುಸ್ತಫಾ ಕೋಂಟುಪಲಿಕೆ, ಹಾಜಿ ಮುಹಮ್ಮದ್ ಶರೀಫ್ ಜಿ.ಕೆ., ಸೆಯ್ಯದ್ ಕೋಂಟುಪಲಿಕೆ, ಖಲಂದರ್ ಸಅದಿ, ಸುಲೈಮಾನ್ ಆಲಾದಿಕೊಟ್ಟಿಗೆ, ಸಲೀಂ ಎಸ್.ಟಿ.ಡಿ., ಯೂಸುಫ್ ಮೇಲಂತಬೆಟ್ಟು ಮತ್ತು ಮುಹಮ್ಮದ್ ಜಿ.ಕೆ. ಫಿಶ್ ಅವರು ಆಯ್ಕೆಯಾಗಿದ್ದಾರೆ.