ಮೈರೋಳ್ತಡ್ಕ: ಗುಡ್ಡ ಕುಸಿದು ಶ್ರೀಧರ ಪೂಜಾರಿಯವರ ಮನೆಗೆ ಹಾನಿ

0

ಮೈರೋಳ್ತಡ್ಕ: ಮೇ. 30ರಂದು ರಾತ್ರಿ ಸುರಿದ ಧಾರಾಕಾರ ಮಳೆಗೆ ಬಂದಾರು ಗ್ರಾಮ ಮುರ್ತಾಜೆ ನಿವಾಸಿ ಶ್ರೀಧರ ಪೂಜಾರಿಯವರ ಮನೆಗೆ ಹಿಂಬದಿಯ ಗುಡ್ಡ ಕುಸಿದು ಅಪಾರ ನಷ್ಟ ಉಂಟಾಗಿದ್ದು, ಇನ್ನಷ್ಟು ಗುಡ್ಡ ಕುಸಿಯುವ ಬಗ್ಗೆ ಸಂಭವ ಇದೆ ಎಂಬ ಬಗ್ಗೆ ವರದಿಯಾಗಿದೆ.

LEAVE A REPLY

Please enter your comment!
Please enter your name here