
ಶಿಬರಾಜೆ: ಮೇ.30ರಂದು ಬೆಳಿಗ್ಗೆ ಸುರಿದ ಭಾರೀ ಗಾಳಿ ಮಳೆಗೆ ಶಿಬರಾಜೆ ಕಾಯರ್ತಡ್ಕ ರಸ್ತೆಯ ಕುಕ್ಕಾಜೆ ಎಂಬಲ್ಲಿ ಮರವೊಂದು ವಿದ್ಯುತ್ ತಂತಿ ಹಾಗೂ ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು.

ಮಾಹಿತಿ ಪಡೆದ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರಾದ ಯೋಗೀಶ್ ಸೀಮುಳ್ಳು ಹಾಗೂ ಕಾರ್ತಿಕ್ ಎಂ. ಬಿ. ಸ್ಥಳಕ್ಕೆ ತೆರಳಿ ಮೆಸ್ಕಾಂ ಗೆ ಮಾಹಿತಿ ನೀಡಿ ಮರವನ್ನು ತೆರವುಗೊಳಿಸಿದರು.