
ಬೆಳ್ತಂಗಡಿ; ಮುಳಿಯದ ನವೀಕೃತ ನೂತನ ವಿಸ್ತ್ರತ ಆಭರಣ ಮಳಿಗೆಯ ಅನಾವರಣ ಮೇ 17 ರಂದು ಮುಳಿಯ ಬ್ರಾಂಡ್ ಅಂಬಾಸಿಡರ್ ನಟ ರಮೇಶ್ ಅರವಿಂದ್ ನೆರವೇರಿಸಿದರು.
ಹೊಸ ಶೋ ರೂಂ ಶುಭಾರಂಭ ಪ್ರಯುಕ್ತ ಮೇ 18ರಂದು ಸಂಜೆ 6 ಗಂಟೆಗೆ ಮುಳಿಯ ಶೋ ರೂಂ ಹಿಂಭಾಗ ಲಕುಮಿ ತಂಡದ ಕುಸಾಲ್ದ ಕಲಾವಿದೆರ್ ಮಂಗಳೂರು ಅಭಿನಯಿಸುವ “ತುಳುನಾಡ ಮಾಣಿಕ್ಯ” ಅರವಿಂದ್ ಬೋಳಾರ್ ವಿಭಿನ್ನ ಅಭಿನಯದ ಒರಿಯಾಂಡಲಾ ಸರಿಬೋಡು ತುಳು ಹಾಸ್ಯಮಯ ನಾಟಕ ಇರಲಿದೆ.