ಬದ್ಯಾರು: ಬೈಕ್ – ಕಾರು ಅಪಘಾತ May 16, 2025 0 FacebookTwitterWhatsApp ಬೆಳ್ತಂಗಡಿ: ಗುರುವಾಯನಕೆರೆ – ಕಾರ್ಕಳ ಹೆದ್ದಾರಿಯ ಬದ್ಯಾರು ಎಂಬಲ್ಲಿ ಬೈಕ್ ಹಾಗೂ ಕಾರು ನಡುವೆ ಅಪಘಾತವಾದ ಘಟನೆ ಮೇ.16ರಂದು ನಡೆದಿದೆ. ಅಪಘಾತದಲ್ಲಿ ಬೈಕ್ ಸವಾರನ ಕಾಲು ಮುರಿದಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ಸವಾರ ಮಡಂತ್ಯಾರ್ ನವರು ಎಂದು ಸ್ಥಳೀಯರು ತಿಳಿಸಿದರು. RELATED ARTICLESMORE FROM AUTHOR ಬೆಳ್ತಂಗಡಿ: ಜೀವನದಲ್ಲಿ ಜಿಗುಪ್ಸೆ ಹೊಂದಿ ನಿದ್ದೆ ಮಾತ್ರೆ ಸೇವಿಸಿ ಜಯರಾಂ ಕೆ. ಸಾವು – ನಾನು ಸತ್ತರೆ ಅಮ್ಮನನ್ನು ನೋಡಿ ಕೊಳ್ಳುವವರು ಯಾರು, ಜಯರಾಂ ಕೆ. ಬರೆದಿಟ್ಟ ನಾಲ್ಕು ಪುಟಗಳ ಮರಣೋತ್ತರ ಪತ್ರ ಸ.ಪ್ರ.ದ. ಕಾಲೇಜು ಬೆಳ್ತಂಗಡಿಯಲ್ಲಿ ಸ್ಪೂರ್ತಿ 2K25 ಕಾರ್ಯಕ್ರಮ ಮುಂಡೂರು ಪಾಪಿನಡೆ ಗುತ್ತುನಲ್ಲಿ ಜೂಮ್ರ ಜುಮಾದಿ ದೈವಗಳ ಪುನರ್ ಪ್ರತಿಷ್ಠೆ LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ