ಗಾಳಿ ಮಳೆಯಿಂದ ದೊಂಡೋಲೆ – ನಾರ್ಯ ರಸ್ತೆಗೆ ಬಿದ್ದ ತೆಂಗಿನ ಮರ: ವಿದ್ಯುತ್ ಕಂಬಕ್ಕೆ ಹಾನಿ April 8, 2025 0 FacebookTwitterWhatsApp ಧರ್ಮಸ್ಥಳ: ನಾರ್ಯ ದೊಂಡೋಲೆ ರಸ್ತೆಯ ಸೃಷ್ಟಿ ಎಂಬಲ್ಲಿ ಎ.08ರಂದು ಸುರಿದ ಬಾರಿ ಗಾಳಿ ಮಳೆಗೆ ತೆಂಗಿನ ಮರ ಮಾರ್ಗಕ್ಕೆ ಅಡ್ಡಲಾಗಿ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ತಕ್ಷಣ ಆಟೋ ಚಾಲಕರು ಮತ್ತು ಸಾರ್ವಜನಿಕರು ತೆರವು ಮಾಡಿ ಸಂಚಾರಕ್ಕೆ ಅವಕಾಶ ಮಾಡಿ ಕೊಟ್ಟಿದ್ದಾರೆ.