ಕೊಯ್ಯೂರು ಬಾಸಮೆ ಬಳಿ ಬಸ್ಸು- ಜೀಪು ಅಪಘಾತ: ಜೀಪು ಚಾಲಕ ಗಂಭೀರ ಗಾಯ

0

ಕೊಯ್ಯೂರು: ಗ್ರಾಮದ ಬಾಸಮೆ ಬಳಿ ಸರಕಾರಿ ಬಸ್ಸು ಮತ್ತು ಜೀಪು ನಡುವೆ ಅಪಘಾತ ಸಂಭವಿಸಿದ ಘಟನೆ ಮಾ. 23ರಂದು ನಡೆದಿದೆ.

ಜೀಪು ಚಾಲಕ ಅಣ್ಣು ಪೂಜಾರಿ ಕೊಯ್ಯೂರು ಗಂಭೀರ ಗಾಯಗೊಂಡಿದ್ದಾರೆ.

LEAVE A REPLY

Please enter your comment!
Please enter your name here