ಬೆಳ್ತಂಗಡಿ: ಬಂಟರೆ ಯಾನೆ ನಾಡವರ ಸಂಘ, ಮಡಂತ್ಯಾರು ವಲಯದ ಗರ್ಡಾಡಿ, ಪಡಂಗಡಿ ಗ್ರಾಮಗಳ ಗ್ರಾಮ ಸಮಿತಿ ರಚನಾ ಸಭೆ

0

ಬೆಳ್ತಂಗಡಿ: ಬೆಳ್ತಂಗಡಿ ಬಂಟರೆ ಯಾನೆ ನಾಡವರ ಸಂಘ, ಮಡಂತ್ಯಾರು ವಲಯದ ಗರ್ಡಾಡಿ ಮತ್ತು ಪಡಂಗಡಿ ಗ್ರಾಮಗಳ ಗ್ರಾಮ ಸಮಿತಿ ರಚನಾ ಸಭೆ ನಡೆಯಿತು. ಸಭೆಯಲ್ಲಿ ಅಧ್ಯಕ್ಷ ದಿವಾಕರ ಶೆಟ್ಟಿ ಕಂಗಿತ್ತಿಲು, ಉಪಾಧ್ಯಕ್ಷ ಪುರುಷೋತ್ತಮ್ ಶೆಟ್ಟಿ ಸೋನಂದೂರು, ಕಾರ್ಯದರ್ಶಿ ಹರ್ಷ ನಾರಾಯಣ ಶೆಟ್ಟಿ ನೆತ್ತರ ಹಾಗೂ ತಾಲೂಕಿನ ಬಂಟರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ ಭಂಡಾರಿಗುಡ್ಡೆ ಹಾಗೂ ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲಾ, ಜೊತೆ ಕಾರ್ಯದರ್ಶಿ ಕಿರಣ್ ಶೆಟ್ಟಿ , ಪ್ರವೀಣ್ ಶೆಟ್ಟಿ, ರವಿಶಂಕರ್ ಶೆಟ್ಟಿ ಮೂಡಾಯೂರು, ಮೀನಾಕ್ಷಿ ಶೆಟ್ಟಿ ಉಪಸ್ಥಿತರಿದ್ದರು.

ಗ್ರಾಮ ಸಮಿತಿ ಅಧ್ಯಕ್ಷರಾಗಿ ದಿವಾಕರ್ ಶೆಟ್ಟಿ ಹಂಕರ್ಜಲು, ಉಪಾಧ್ಯಕ್ಷರಾಗಿ ವೀರೇಂದ್ರ ಶೆಟ್ಟಿ ಪಡಂಗಡಿ, ಕಾರ್ಯದರ್ಶಿ ಅಶೋಕ ಶೆಟ್ಟಿ, ಜೊತೆ ಕಾರ್ಯದರ್ಶಿ ಬಾಳಿಕಾ ಶೆಟ್ಟಿ ಪಡಂಗಡಿ, ಕೋಶಾಧಿಕಾರಿ ಅನಿಲ್ ಶೆಟ್ಟಿ ಬರಮೇಲು ಹಾಗೂ ಗರ್ಡಾಡಿ ಗ್ರಾಮ ನಿರ್ದೇಶಕರುಗಳಾಗಿ ನಿತ್ಯಾನಂದ ಶೆಟ್ಟಿ ಪೊನ್ಜಿಲ, ಕೇಶವ ಶೆಟ್ಟಿ ಮಂಡಿಜೆ, ಸತೀಶ್ ಶೆಟ್ಟಿ ಬೊಲ್ಲಾಜೆ, ಶೇಖರ್ ಶೆಟ್ಟಿ ಗುಜ್ಜೋಟ್ಟು, ವಸಂತ ಶೆಟ್ಟಿ ಬಾರ್ದಾಜೆ, ಸುಕನ್ಯಾ ಶೆಟ್ಟಿ, ಸರಿತಾ ಶೆಟ್ಟಿ ಮಂಡಿಜೆ, ಸುನಂದ ಶೆಟ್ಟಿ ಉಳಿಂಜೆ, ಸಂದೇಶ ಶೆಟ್ಟಿ ಬಾರ್ದಾಜೆ, ಆನಂದ ಶೆಟ್ಟಿ ಪಾರೊಟ್ಟು ಮತ್ತು ಪಡಂಗಡಿ ಗ್ರಾಮ ನಿರ್ದೇಶಕರುಗಳಾಗಿ ಸುಂದರ್ ಶೆಟ್ಟಿ ಮೇಕಜೆ, ಸದಾನಂದ ಶೆಟ್ಟಿ ಪೊಯ್ಯಗುಡ್ಡೆ, ಭರತ್ ಶೆಟ್ಟಿ ಮೇಕಜೆ, ಲೋಕೇಶ್ ಶೆಟ್ಟಿ ಪೊಯ್ಯಗುಡ್ಡೆ, ಪುನೀತ್ ಶೆಟ್ಟಿ ಒಮಿಳ, ಶ್ರೀಯಾಲ ಶೆಟ್ಟಿ ಬದ್ಯಾರು, ಉಷಾ ಶೆಟ್ಟಿ ಹೊಸಮಾರು, ಅವಿನಾಶ್ ಶೆಟ್ಟಿ ಬರಮೇಲು, ಸಂತೋಷ್ ಶೆಟ್ಟಿ ಕನ್ನಡಿಕಟ್ಟೆ ಅವರನ್ನು ಆಯ್ಕೆ ಮಾಡಲಾಯಿತು.

ಜಯರಾಮ್ ಶೆಟ್ಟಿ ಸ್ವಾಗತಿಸಿದರು, ಸುಜಯ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here