ಕಬಡ್ಡಿ ಪಂದ್ಯಾಟದಲ್ಲಿ ಪುತ್ರಬೈಲು ಶಕ್ತಿಪೀಠ ಕೊರಗಜ್ಜ ಕೇತ್ರದ ತಂಡಕ್ಕೆ ಚತುರ್ಥ ಬಹುಮಾನ

0

ಬೆಳ್ತಂಗಡಿ: ಎಡ್ತೂರು ಪದವಿನ ಮೂಡುಪಡುಕೋಡಿ ಶಾಲಾ ವಠಾರದಲ್ಲಿ ದಸರಾ ಹಬ್ಬದ ಪ್ರಯುಕ್ತ ಅ.6ರಂದು ನಡೆದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದಲ್ಲಿ ಲಾಯಿಲದ ಪುತ್ರಬೈಲಿನ ಶಕ್ತಿಪೀಠ ಕೊರಗಜ್ಜ ಸನ್ನಿಧಿಯ ಆಡಳಿತ ಮೋಕ್ತೇಸರ ಸೀತಾರಾಮ ಬೈರರ ಪ್ರಾಯೋಜಕತ್ವದ ಶಕ್ತಿಪೀಠ ಕೊರಗಜ್ಜ ಕ್ಷೇತ್ರದ ತಂಡ ಚತುರ್ಥ ಬಹುಮಾನ ಗಳಿಸಿತು.

ಪುಂಜಾಲಕಟ್ಟೆಯ ಶಿವಕುಮಾರ್ ನಾಯಕತ್ವದ ತಂಡ ಉತ್ತಮ ಪ್ರದರ್ಶನ ನೀಡಿತು.

LEAVE A REPLY

Please enter your comment!
Please enter your name here