ಬಿಜೆಪಿ ಮಂಡಲದ ಮಾಜಿ ಪ್ರಧಾನ ಕಾರ್ಯದರ್ಶಿ ನಾರಾಯಣ ಆಚಾರ್ ನಿಧನ

0

ಬೆಳ್ತಂಗಡಿ: ಬೆಳ್ತಂಗಡಿ ಭಾರತೀಯ ಜನತ ಪಾರ್ಟಿಯ ಮಂಡಲದ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಗುರುವಾಯನಕೆರೆಯ ಪಾಂಡೇಶ್ವರ ನಿವಾಸಿ ನಾರಾಯಣ್ ಆಚಾರ್ (58 ವರ್ಷ)ರವರು ಅ.4ರಂದು ಖಾಸಗಿ ಆಸ್ಪತ್ರೆಯಲ್ಲಿ ನಿಧರಾರದರು.

ಮೃತರು ಭಾಜಪ ಕಚೇರಿಯಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ಮೃತರು ತಂದೆ ಚಂದ್ರ ಆಚಾರ್ಯ, ತಾಯಿ ಜಾನಕಿ, ಪತ್ನಿ ಶಾರದಾ ಹಾಗೂ ಮಕ್ಕಳಾದ ಸಹನ, ರಮ್ಯ, ವಿಕ್ರಂ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here