ಲಾಯಿಲ: ಕೊಯ್ಯೂರು ಕ್ರಾಸ್ ರೋಡ್ ನಿವಾಸಿ ನಾರಾಯಣ ಪೂಜಾರಿ ನಿಧನ

0

ಲಾಯಿಲ: ಕೊಯ್ಯೂರು ಕ್ರಾಸ್ ರೋಡ್ ನಿವಾಸಿ ನಾರಾಯಣ ಪೂಜಾರಿ (82 ವರ್ಷ)ರವರು ವಯೋಸಹಜ ಕಾಯಿಲೆಯಿಂದ ಸೆ.1ರಂದು ನಿಧನರಾದರು.

ಮೃತರು ಅಳಿಯ ದಸ್ತಾವೇಜು ಬರಹಗಾರ ಕೆ.ರಾಮಣ್ಣ ಪೂಜಾರಿ, ಮಕ್ಕಳಾದ ವಿಜಯ ಕುಮಾರ್, ಸತಿಶ್ ಕುಮಾರ್, ಶಾಂತಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here