ಧರ್ಮಸ್ಥಳ: ಜೋಡುಸ್ಥಾನ ನಿತ್ಯ ನೂತನ ಭಜನ ಮಂದಿರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧಿ ಯೋಜನೆಯ ವತಿಯಿಂದ ಸ್ವಚ್ಛತಾ ಕಾರ್ಯ

0

ಧರ್ಮಸ್ಥಳ: ಜೋಡುಸ್ಥಾನ ನಿತ್ಯ ನೂತನ ಭಜನ ಮಂದಿರದಲ್ಲಿ ಆ.11ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧಿ ಯೋಜನೆಯ ವತಿಯಿಂದ ನಡೆಸುವಂತಹ “ಶ್ರದ್ಧಾ ಕೇಂದ್ರ ಸ್ವಚ್ಛತೆ” ಕಾರ್ಯಕ್ರಮವನ್ನು ಒಕ್ಕೂಟದ ಅಧಕ್ಷರ ಉಪಸ್ಥಿತಿಯಲ್ಲಿ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರು ಸುನಿತಾ, ಉಪಾಧ್ಯಕ್ಷೆ ಸಕೀನ ಹಾಗೂ ಒಕ್ಕೂಟದ ಸದಸ್ಯರು ಹಾಗೂ ಭಜನ ಮಂದಿರ ಅದ್ಯಕ್ಷ ಅಭಿಷೇಕ್ ಕಾರ್ಯದರ್ಶಿ ಜ್ಯೋತಿ, ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಸದಸ್ಯರು ಹಾಗೂ ಧರ್ಮಸ್ಥಳ ಸೇವಾಪ್ರತಿನಿಧಿ ಸುಜಾತ ರವರು ಪಾಲ್ಗೊಂಡಿದ್ದರು.

ಭಜನಾ ಮಂದಿರದ ಸದಸ್ಯರು ಇವರೆಲ್ಲರೂ ಸೇರಿ ಸ್ವಚ್ಛತಾ ಕಾರ್ಯಕ್ರಮ ಮಾಡಿದರು.

LEAVE A REPLY

Please enter your comment!
Please enter your name here