ಆ.18ರಂದು ಉಜಿರೆ ವರ್ತಕರ ಕುಟುಂಬ ಮಿಲನ

0

ಉಜಿರೆ: ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಉಜಿರೆ ವರ್ತಕರ ಕುಟುಂಬ ಮಿಲನ 2024 ಆ.18ರಂದು ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ಬಿಡುಗಡೆ ಗೊಳಿಸಿದರು.

ಈ ಸಂದರ್ಭ ಉಜಿರೆ ವರ್ತಕ ಸಂಘದ ಅಧ್ಯಕ್ಷ ಅರವಿಂದ ಕಾರಂತರು, ಕಾರ್ಯದರ್ಶಿ ಲಕ್ಷ್ಮಣ್, ಜೊತೆ ಕಾರ್ಯದರ್ಶಿ ಪ್ರಸಾದ್ ರಮ್ಯ, ಕೋಶಾಧಿಕಾರಿ ಅಬುಬಕ್ಕರ್, ವಿಶ್ವನಾಥ ಭಂಡಾರಿ, ಅರುಣ್ ಕುಮಾರ್, ಪ್ರಬಾಕರ್, ಭರತ್ ಕುಮಾರ್, ಹುಕುಂರಾಮ್ ಪಟೇಲ್, ಗಣೇಶ್, ಜಯಂತ್, ವಿಜಯ್ ಕುಮಾರ್, ಮೋಹನ್ ಚೌದರಿ, ಮಂಜುನಾಥ ಬಾಳಿಗ, ರಮಾನಂದ, ಯೋಗೀಶ, ಲಕ್ಷ್ಮಣ, ಯೋಗೀಶ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here