ಭಾರಿ ಮಳೆಯಿಂದ ಗೇರುಕಟ್ಟೆಯ ಅಣ್ಣು ಮುಗೇರರ ಮನೆಗೆ ಹಾನಿ

0

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ (ಮೂಡೈಪಲ್ಕೆ) ಎಂಬಲ್ಲಿಯ ಅಣ್ಣು ಮುಗೇರರ ಮನೆಯು ಆ.1ರಂದು ಸುರಿದ ವಿಪರೀತ ಮಳೆಗೆ ಭಾಗಶಃ ಹಾನಿಯಾಗಿದೆ.

ಕುಸಿದು ಬಿದ್ದ ಪರಿಣಾಮ ಮನೆಯ ಯಜಮಾನ ಅಣ್ಣುರವರ ತಲೆಗೆ ಗಂಭೀರ ಗಾಯವಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

LEAVE A REPLY

Please enter your comment!
Please enter your name here