ಕಡಿರುದ್ಯಾವರ: ಶೆಟ್ಟಿ ಪಾಲು ಎಂಬಲ್ಲಿ ಕಾಡನೆಯಿಂದ ಕೃಷಿಗೆ ದಾಳಿ July 20, 2024 0 FacebookTwitterWhatsApp ಕಡಿರುದ್ಯಾವರ: ಗ್ರಾಮದ ಶೆಟ್ಟಿ ಪಾಲು ಎಂಬಲ್ಲಿ ಕಾಡನೆ ಬಂದು ರಾಮಣ್ಣ ಹಾಗೂ ಪುರಂದರವರ ಮನೆಯ ತೋಟದಲ್ಲಿ ಅಪಾರ ಕೃಷಿಗೆ ಹಾನಿ ಉಂಟು ಮಾಡಿದೆ. ನಂತರ ಪಕ್ಕದ ಕಾಡು ಕಡಿರುದ್ಯಾವರದ ಬೆಲ್ಲೂರು ಬೈಲ್ ಗೆ ಆನೆ ಹೋಗಿರುವ ಬಗ್ಗೆ ವರದಿಯಾಗಿದೆ. RELATED ARTICLESMORE FROM AUTHOR ಧರ್ಮಸ್ಥಳ: ಗ್ರಾಮದಲ್ಲಿ ಹೆಣ ಹೂತಿಟ್ಟಿರುವ ಪ್ರಕರಣ- ಮೂರನೇ ಗುರುತಿನಲ್ಲಿ ಪತ್ತೆಯಾಗದ ಕಳೇಬರ- ನಾಲ್ಕನೇ ಗುರುತಿನ ಕಾರ್ಯಾಚರಣೆಯತ್ತ ಚಿತ್ತ ಧರ್ಮಸ್ಥಳ: ಗ್ರಾಮದಲ್ಲಿ ಹೆಣ ಹೂತಿಟ್ಟಿರುವ ಪ್ರಕರಣ-ಎರಡನೇ ಗುರುತಿನಲ್ಲಿ ಪತ್ತೆಯಾಗದ ಕಳೇಬರ-ಮೂರನೇ ಗುರುತಿನ ಕಾರ್ಯಾಚರಣೆಯತ್ತ ಚಿತ್ತ ನೆರಿಯ: ಮರ ಬಿದ್ದು ಮನೆಗೆ ಹಾನಿ LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ