ಕಾಶಿಪಟ್ಣ: ಎಸ್ ಕೆ ಎಸ್ ಎಸ್ ಎಫ್ ಪಡ್ಡಂದಡ್ಕ ಕ್ಲಸ್ಟರ್ ವತಿಯಿಂದ ರಕ್ತದಾನ ಶಿಬಿರ

0

ಕಾಶಿಪಟ್ಣ: ಎಸ್ ಕೆ ಎಸ್ ಎಸ್ ಎಫ್ ವಿಜಾರು ರಕ್ತದಾನಿ ಬಳಗ ಮೂಡಬಿದಿರೆ ವಲಯ ಸಹಯೋಗದಲ್ಲಿ, ಆಳ್ವಾಸ್ ಆಸ್ಪತ್ರೆ ಮೂಡಬಿದಿರೆ ಇದರ ಸಹಭಾಗಿತ್ವದಲ್ಲಿ, ಸಮಸ್ತ 99ನೇ ಸ್ಥಾಪಕ ದಿನದ ಪ್ರಯುಕ್ತ, ಮರ್ಹೂಮ್ ಕೆ.ಎಸ್. ಮಸೂದ್ ಇವರ ಸ್ಮರಣಾರ್ಥ, ಬೃಹತ್ ರಕ್ತದಾನ ಶಿಬಿರವು ಜು.14ರಂದು ಹಿದಾಯತ್ತುಲ್ ಇಸ್ಲಾಂ ಮದರಸ ವಠಾರ ಕಾಶಿಪಟ್ಟದಲ್ಲಿ ನಡೆಯಿತು.

ಬಹು ಖಾಲಿದ್ ಅಬ್ದುಲ್‌ಖಾದರ್, ಕಾಶಿಪಟ್ಣ, ಅಧ್ಯಕ್ಷರು SKSSF ಪಡ್ಡಂದಡ್ಡ ಅಧ್ಯಕ್ಷತೆ ವಹಿಸಿದ್ದರು. ಕಾಶಿಪಟ್ಣ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕೆ ಕಾಶಿಪಟ್ಣ, ಕ್ಲಸ್ಟರ್ ಬಹು ಶಬೀರ್ ಪಡ್ಡ, ಕಾಯದರ್ಶಿ SKSSF ಪಡ್ಡಂದಡ್ಕ, ಕ್ಲಸ್ಟರ್ ಬಹು ಸಿದ್ದೀಕ್ ದಾರಿಮಿ ಖತೀಬರು ಬದ್ರಿಯ ಜುಮಾ ಮಸೀದಿ, ಮೂಡಬಿದಿರೆ ಶಿಬಿರ ಉದ್ಘಾಟಿಸಿದರು.ಬಹು ಸಯ್ಯದ್ ಅಕ್ರಂ ಅಲೀ ತಂಜಳ್ ಖತೀಬರು, ಜುಮಾ ಮಸೀದಿ ಅಂಗರಕರೀಯ ದುಃ ನೇತೃತ್ವ ವಹಿಸಿದ್ದರು.ಬಹು ಎಸ್.ಎ.ಅಬೂಬಕ್ಕರ್ ನಿಝಾಮಿ ಖತೀಬರು, ಕಾಶಿಪಟ್ಣ ಪ್ರಸ್ತಾವಿಕ ಭಾಷಣ ಮಾಡಿದರು.

ಕೆ.ಎಸ್ ಮತ್ತು ಮಾನು ಅಧ್ಯಕ್ಷರು ಎಂಜಿಎಂ ಕಾಶಿಪಟ್ಣ ರಝಾಕ್ ಮದನಿ, ಅಧ್ಯಕ್ಷರು ಎಸ್ ಕೆ ಎಸ್ ಎಸ್ ಎಫ್ ಮೂಡುಬಿದಿರೆ ವಲಯ, ಪಾರುಕ್ ಹೊಕ್ಕಾಡಿ, ಕೋಶಾಧಿಕಾರಿ ಎಸ್ ಕೆ ಎಸ್ ಎಸ್ ಎಫ್ ಪಡ್ಡಂದಡ್ಕ, ಕ್ಲಸ್ಟರ್ ಮನ್ಸೂರ್ ಪಡ್ಡ ಬ್ಲಡ್ ಉಸ್ತುವಾರಿ ಎಸ್ ಕೆ ಎಸ್ ಎಸ್ ಎಫ್ ಮೂಡಬಿದಿರೆ ವಲಯ ಫಾರುಕ್ ವಿಶಾಲ್ ನಗರ, ಕಾವ್ಯದರ್ಶಿ ಎಸ್ ಕೆ ಎಸ್ ಎಸ್ ಎಫ್ ಮೂಡಬಿದಿರೆ ವಲಯ ಅಶಿಷ್ ಎಂ. ಎಸ್, ಕೋಶಾಧಿಕಾರಿ ಎಸ್ ಕೆ ಎಸ್ ಎಸ್ ಎಫ್ ಮೂಡಬಿದಿರೆ ವಲಯ ಆಶ್ರಪ್ ಮರೋಡಿ, ಕೋಶಾಧಿಕಾರಿ ಎಸ್ ಕೆ ಎಸ್ ಎಸ್ ಎಫ್ ದ.ಕ. ಜಿಲ್ಲೆ ಆಝೀಝ್ ಮಾಲಿಕ್, ಉಪಾಧ್ಯಕ್ಷರು ಎಸ್ ಕೆ ಎಸ್ ಎಸ್ ಎಫ್ ದ.ಕ. ಜಿಲ್ಲೆ ಬಶೀರ್ ಗಾಂದಿನಗರ, ವರ್ಕಿಂಗ್ ಕಾವ್ಯದರ್ಶಿ ಎಸ್ ಕೆ ಎಸ್ ಎಸ್ ಎಫ್ ಮೂಡಬಿದಿರೆ ವಲಯ ಪ್ರವೀಣ್ ಪಿಂಟೋ, ನಿರ್ದೇಶಕರು, ಸಹಕಾರಿ ಬ್ಯಾಂಕ್, ಚೆರಾಡಿ ವೈದ್ಯ ಸಲೀಂ ಗರ್ಡಾಡಿ, ಅಮೃತ್ ಸಂಜೀವಿನಿ ಆಯುವೇದಿಕ್, ಚಿಕ್ಕಮಂಗಳೂರು ಇಸ್ಮಾಯಿಲ್ ಕೆ. ಅಧ್ಯಕ್ಷರು ನೂರುಲ್ ಹುದಾ ಜುಮಾ ಮಸೀದಿ ಪಡ್ಡಂದಡ್ಕ ಆಕ್ರಪ್ ವಾಲ್ದಾಡಿ, ಸಂಪಾದಕರು, ನಮ್ಮ ಚಿದ್ರ ನಝಿಮುದ್ದೀನ್ ಬಿ.ಎಂ. ಅಧ್ಯಕ್ಷರು ಅಂಗರಕರಿಯ ಎಂ. ಎಂ. ಶರೀಪ್, ಅಧ್ಯಕ್ಷರು ಜುಮಾ ಮಸೀದಿ, ವಾಲ್ದಾಡಿ ಸಲಾಂ ಮರೋಡಿ, ಅಧ್ಯಕ್ಷರು ಜುಮಾ ಮಸೀದಿ, ಪೆರಾಡಿ ಇಲ್ಯಾಕ್ ಮಾಸ್ಟರ್, ಅಧ್ಯಕ್ಷರು ಜುಮಾ ಮಸೀದಿ, ತೇರಬೀದಿ ಸಾದಿಕ್ ಡೆಲ್ಯಾ ಅಧ್ಯಕ್ಷರು ಬೆರಿಂಜೆ ಮದರಸ ಬಶೀರ್ ಕೆ.ಪಿ. ಅಧ್ಯಕ್ಷರು ಎಸ್ ಕೆ ಎಸ್ ಎಸ್ ಎಫ್ ಪಡ್ಡಂದಡ್ಕ ಶಾಖೆ ಹಮೀದ್, ಅಧ್ಯಕ್ಷರು ಎಸ್ ಕೆ ಎಸ್ ಎಸ್ ಎಫ್ ಕಾಶಿಪಟ್ಟ ಶಾಖೆ ಉಬೈದ್, ಅಧ್ಯಕ್ಷರು ಎಸ್ ಕೆ ಎಸ್ ಎಸ್ ಎಫ್ ವಾಲ್ದಾಡಿ ಶಾಖೆ ಮುಸ್ತಪಾ, ಅಧ್ಯಕ್ಷರು ಎಸ್ ಕೆ ಎಸ್ ಎಸ್ ಎಫ್ ಅಂಗರಕರಿಯ ಶಾಖೆ ಮಹಮ್ಮದ್ ಶಾಹೂದ್, ಅಧ್ಯಕ್ಷರು ಎಸ್ ಕೆ ಎಸ್ ಎಸ್ ಎಫ್ ದಾರುನ್ನೂರ್ ಶಾಖೆ ಪರ್‌ವೀಝ್, ಅಧ್ಯಕ್ಷರು ಎಸ್ ಕೆ ಎಸ್ ಎಸ್ ಎಫ್ ಚರಿಂದ ಶಾಖೆ ವಿವೇಕ್ ಶಿರ್ತಾಡಿ ಎಸ್.ಸಿ. ಅಧ್ಯಕ್ಷರು ಮೂಡಬಿದಿರೆ ತಾಲೂಕು ಬಶೀರ್ ಹಂಡೇಲು ಕೋಶಾಧಿಕಾರಿ ಎಸ್ ಕೆ ಎಸ್ ಎಸ್ ಎಫ್ ಹಂಡೇಲು ಶಾಖೆ ಯು.ಕೆ.ಇರ್ಪಾನ್ (ಕಂಟ್ರಾಕ್ಟರ್ ಮತ್ತು ಡೇವಲಪರ್) ಬಹು ಖಾಲಿದ್ ಅಬ್ದುಲ್‌ಖಾದರ್, ಕಾಶಿಪಟ್ನ ಅಧ್ಯಕ್ಷರು ಎಸ್ ಕೆ ಎಸ್ ಎಸ್ ಎಫ್ ಪಡ್ಡಂದಡ್ಡ, ಕ್ಲಸ್ಟರ್ ಬಹು ಶಬೀರ್ ಪಡ್ಡ, ಕಾಯದರ್ಶಿ ಎಸ್ ಕೆ ಎಸ್ ಎಸ್ ಎಫ್ ಪಡ್ಡಂದಡ್ಕ, ಕ್ಲಸ್ಟರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here