ಲಾಯಿಲ: ಸ.ಹಿ.ಪ್ರಾ.ಶಾಲೆಯಲ್ಲಿ ವನಮಹೋತ್ಸವ ಆಚರಣೆ

0

ಲಾಯಿಲ: ಸ.ಹಿ.ಪ್ರಾ.ಶಾಲೆಯಲ್ಲಿ ವನಮಹೋತ್ಸವ ಆಚರಣೆಯನ್ನು ಜೂ.10ರಂದು ಆಚರಿಸಲಾಯಿತು.

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ವತಿಯಿಂದ ನೀಡಲಾದ ಹಣ್ಣಿನ ಗಿಡಗಳನ್ನು ಸೇವಾ ನಿರತರಾದ ಗೀತಾ, ಜಯಂತಿ ಗ್ರಾ.ಪಂ.ಸದಸ್ಯರು, ಅಧ್ಯಕ್ಷ ಸೂರಪ್ಪ, ಎಸ್.ಡಿ.ಎಂ.ಸಿ ಸದಸ್ಯರು, ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು, ಪೋಷಕರು, ಊರವರು, ಮಕ್ಕಳು ಹಾಗೂ ಶಿಕ್ಷಕ ವೃಂದದ ಸಹಕರಿಸಿದರು.

ಶಿಕ್ಷಕ ಯೋಗೇಶ್ ಬಿ ವನ ಮಹೋತ್ಸವದ ಮಹತ್ವ ತಿಳಿಸಿ, ಶಿಕ್ಷಕ ಮಧು ಹೆಚ್.ಸಿ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here