ಬೆಳಾಲು ಅಲಡ್ಕ ಪರಿಸರದಲ್ಲಿ ಕಾಡನೆ ದಾಳಿ June 19, 2024 0 FacebookTwitterWhatsApp ಬೆಳಾಲು: ಗ್ರಾಮದ ಆಲಡ್ಕ ಎಂಬಲ್ಲಿ ದಿವಾಕರ ಆಚಾರ್ಯ ಇವರ ತೋಟದಲ್ಲಿ ಜೂ.18ರಂದು ರಾತ್ರಿ ಕಾಡಾನೆಯೊಂದು ದಾಳಿ ನಡೆಸಿ ಹಲವಾರು ಬಾಳೆ ಗಿಡ ಮತ್ತು ತೆಂಗಿನ ಮರಗಳನ್ನು ಉರುಳಿಸಿ, 15 ಅಡಿ ಎತ್ತರದಲ್ಲಿ ಹಲಸಿನ ಮರದಲ್ಲಿ ಇದ್ದ ಹಲಸಿನ ಕಾಯಿಯನ್ನು ತಿಂದು ಹೋಗಿರುತ್ತದೆ. RELATED ARTICLESMORE FROM AUTHOR ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ವಿದ್ಯಾರ್ಥಿ ಸರಕಾರದ ಚುನಾವಣೆ ಪುದುವೆಟ್ಟು: ಆರೋಗ್ಯ ಮಾಹಿತಿ ಕಾರ್ಯಕ್ರಮ ಉಜಿರೆ: ಶ್ರೀ ಧ.ಮಂ. ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ‘ಅತಿಥಿ ಉಪನ್ಯಾಸ’ ಕಾರ್ಯಕ್ರಮ LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ