ಬೆಳಾಲು ಅಲಡ್ಕ ಪರಿಸರದಲ್ಲಿ ಕಾಡನೆ ದಾಳಿ

0

ಬೆಳಾಲು: ಗ್ರಾಮದ ಆಲಡ್ಕ ಎಂಬಲ್ಲಿ ದಿವಾಕರ ಆಚಾರ್ಯ ಇವರ ತೋಟದಲ್ಲಿ ಜೂ.18ರಂದು ರಾತ್ರಿ ಕಾಡಾನೆಯೊಂದು ದಾಳಿ ನಡೆಸಿ ಹಲವಾರು ಬಾಳೆ ಗಿಡ ಮತ್ತು ತೆಂಗಿನ ಮರಗಳನ್ನು ಉರುಳಿಸಿ, 15 ಅಡಿ ಎತ್ತರದಲ್ಲಿ ಹಲಸಿನ ಮರದಲ್ಲಿ ಇದ್ದ ಹಲಸಿನ ಕಾಯಿಯನ್ನು ತಿಂದು ಹೋಗಿರುತ್ತದೆ.

LEAVE A REPLY

Please enter your comment!
Please enter your name here