ಪೆರಿಂಜೆ: ಶ್ರೀ.ಧ.ಮ.ಅ.ಪ್ರೌಢ ಶಾಲೆಯಲ್ಲಿ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ

0

ಪೆರಿಂಜೆ: ಶ್ರೀ.ಧ.ಮ.ಅ.ಪ್ರೌಢಶಾಲೆಯಲ್ಲಿ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆಯನ್ನು ಜೂ.12ರಂದು ನಡೆಸಲಾಯಿತು.

ಶಿಕ್ಷಕ ಜಲಜಾಕ್ಷ ನಾಯಕ್ ದಿನದ ಮಹತ್ವ ಕುರಿತು ತಿಳಿಸಿ ಕೊಟ್ಟರು.

ಶಾಲಾ ಮುಖ್ಯೋಪಾದ್ಯಯ ಮುಕುಂದಚಂದ್ರ ರವರು ಬಾಲಕಾರ್ಮಿಕ ದಿನದ ಕುರಿತು ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋದಿಸಿದರು.

ಬಾಲಕಾರ್ಮಿಕ ಪದ್ದತಿ ಬಗ್ಗೆ ವಿದ್ಯಾರ್ಥಿಗಳಿಗೆ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು.

LEAVE A REPLY

Please enter your comment!
Please enter your name here