ಕಡಿರುದ್ಯಾವರ: ಶೌರ್ಯ ವಿಪತ್ತು ಘಟಕದಿಂದ ಮನೆ‌ ದುರಸ್ತಿ ಕಾರ್ಯ

0

ಕಡಿರುದ್ಯಾವರ: ಕಡಿರುದ್ಯಾವರ ಗ್ರಾಮದ ಕಾನರ್ಪ ಒಕ್ಕೂಟ ಅನ್ನಪೂರ್ಣೇಶ್ವರಿ ಸಂಘದ ಸದಸ್ಯೆಯಾಗಿರುವ ಲೀಲಾವತಿರವರ ಮನೆಯ ದುರಸ್ತಿ ಕಾರ್ಯವನ್ನು ಕಡಿರುದ್ಯಾವರ- ಕುಕ್ಕಾವು ಶೌರ್ಯ ವಿಪತ್ತು ಘಟಕ ಸದಸ್ಯರು ಜೂ‌.7ರಂದು ನಡೆಸಿದರು.

ಯೋಜನಾಧಿಕಾರಿ ಸುರೇಂದ್ರ, ಶೌರ್ಯ ವಿಪತ್ತು ಘಟಕಕ್ಕೆ ವಲಯದ ಮೇಲ್ವಿಚಾರಕರಾದ ಜನಾರ್ಧನ್ ,‌ ಕುಕ್ಕಾವು ಘಟಕದ ಸಂಯೋಜಕಿ ರಶ್ಮಿ , ಘಟಕದ ಪ್ರತಿನಿಧಿ ಲೋಕೇಶ್, ಶ್ರಮದಾನದಲ್ಲಿ ಲೋಕೇಶ್, ದಾಮೋದರ, ಜಯಾನಂದ, ಸುರೇಶ್, ಯೋಗೇಶ್ ಬಾನಟ್ಟು, ಲಕ್ಷ್ಮಣಗೌಡ, ವಿಶ್ವನಾಥ, ರಾಜೇಶ್ ಏನ್ ಆರ್, ಗೀತಾ,ಭಾರತಿ ಹಾಗೂ ಸ್ಥಳೀಯರು ಭಾಗಿಯಾಗಿದ್ದರು‌.

LEAVE A REPLY

Please enter your comment!
Please enter your name here