ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸುಬ್ರಾಯ ಆಚಾರ್ಯ ರವರಿಗೆ ಉಚಿತ ಕಾಮೋಡ್ ವೀಲ್ ಚೇರ್ ವಿತರಣೆ

0

ಉಜಿರೆ: ಉಜಿರೆ ವಲಯದ ಬೆಳಾಲು ಎಳ್ಳು ಗದ್ದೆ ಎಂಬಲ್ಲಿನ ಶಕ್ತಿ ಇಲ್ಲದಿರುವ ಸುಬ್ರಾಯ ಆಚಾರ್ಯ ರವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಉಚಿತವಾಗಿ ನೀಡಿರುವ ಕಾಮೋಡ್ ವೀಲ್ ಚಯರ್ ಒಕ್ಕೂಟದ ಪದಾಧಿಕಾರಿಯವರು, ತಾಲ್ಲೂಕು ಯೋಜನಾಧಿಕಾರಿಯವರು, ಜೆ.ವಿ.ಕೆ ಮಧುರ ಹಾಗೂ ಊರ ಗಣ್ಯರ ವಿತರಿಸಿದರು.

ಈ ಸಂದರ್ಭದಲ್ಲಿ ಬೆಳಾಲು ಒಕ್ಕೂಟದ ಕಾರ್ಯದರ್ಶಿಯಾದ ವಿಜಯ ಪೀಳಿಗೂಡು ಉಪಾಧ್ಯಕ್ಷರು ಪ್ರಸಾದ್ ರವರು ವಲಯ ಮೇಲ್ವಿಚಾರಕಿ ವನಿತಾ, ಸೇವಾಪ್ರತಿನಿಧಿ ತಾರಾನಾಥ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here