ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸ್ಪಂದನಾ ಜೆ.ಎಸ್. ಗೆ ಉನ್ನತ ಶ್ರೇಣಿ

0

ವೇಣೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇಕಡಾ 93.50 ಸ್ಪಂದನಾ ಜೆ.ಎಸ್ 561 ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಆಳ್ವಾಸ್ ಕಾಲೇಜು ಮೂಡಬಿದ್ರೆಯ ವಿದ್ಯಾರ್ಥಿನಿಯಾದ ಇವರು ವೇಣೂರಿನ ಉದ್ಯಮಿ ಲ|ಜಗದೀಶ್ಚಂದ್ರ ಡಿ.ಕೆ ಮತ್ತು ಸುಮತಿ ಜಗದೀಶ್ ದಂಪತಿಯ ಪುತ್ರಿ.

LEAVE A REPLY

Please enter your comment!
Please enter your name here