ಕುತ್ಲೂರು: ಹುಡೆಚ್ಚಾರಿನ ಶ್ವೇತಾ – ಮಾಂಟ್ರಾಡಿಯ ಅನುದೀಪ್ ವಿವಾಹ

0

ಬೆಳ್ತಂಗಡಿ: ಕುತ್ಲೂರಿನ ಹುಡೆಚ್ಚಾರು ಕೃಷ್ಣಪ್ಪ ಪೂಜಾರಿ – ಮಮತಾ ದಂಪತಿ ಪುತ್ರಿ ಶ್ವೇತಾ ಹಾಗೂ ಮಾಂಟ್ರಾಡಿ ಜಯಾನಂದ ಸುವರ್ಣ- ಸರೋಜಾ ದಂಪತಿ ಪುತ್ರ ಅನುದೀಪ್ ಕುಮಾರ್ ಇವರ ವಿವಾಹವು ನಾರಾವಿಯ ಧರ್ಮಶ್ರೀ ಸಭಾಭವನದಲ್ಲಿ ಏ.29ರಂದು ನಡೆಯಿತು.

LEAVE A REPLY

Please enter your comment!
Please enter your name here