ಉಜಿರೆಯ ಸಿಂಚನಾ ಪಿ. ರಾವ್‌ ರವರಿಗೆ ಮಂದಾರ ರಾಜ್ಯ ಪುರಸ್ಕಾರ ಪ್ರಶಸ್ತಿ

0

ಉಜಿರೆ: ಉಜಿರೆಯ ಸಿಂಚನಾ ಪಿ. ರಾವ್‌ ರವರಿಗೆ ಮಂದಾರ ರಾಜ್ಯ ಪುರಸ್ಕಾರ.

ಜ್ಞಾನಮಂದಾರ ಸಾಂಸ್ಕೃತಿಕ ಟ್ರಸ್ಟ್ ಸಿಂಚನಾ ಪಿ ರಾವ್‌ರವರ, ಸಾಂಸ್ಕೃತಿಕ ಕ್ಷೇತ್ರದಲ್ಲಿನ ಸಾಧನೆಗಾಗಿ, ತುಮಕೂರಿನ ಕನ್ನಡ ಸಾಹಿತ್ಯ ಸಭಾಂಗಣದಲ್ಲಿ ಎ.7ರಂದು ಕರ್ನಾಟಕ ಸರ್ಕಾರದ ಸಿವಿಲ್ ಹಿರಿಯ ಶ್ರೇಣಿಯ ನ್ಯಾಯಾಧೀಶರಾದ ಸೋಮಶೇಖರವರು ಪ್ರಶಸ್ತಿ ಪ್ರಧಾನಿಸಲಿದ್ದಾರೆಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here