ಕೊಯ್ಯೂರು: ಕಾಂತಾಜೆ ಉದ್ಯಮಿ ಈಶ್ವರ ಭಟ್ ನಿಧನ

0

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಸಂಘ ಪರಿವಾರದ ಸಂಘಟನೆಯನ್ನು ಕಟ್ಟಿ ಬೆಳೆಸಿದ, ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಬೆಳ್ತಂಗಡಿ ಗಣೇಶ್ ಟ್ರೇಡಿಂಗ್ ಸಂಸ್ಥೆಯ ಸ್ಥಾಪಕ, ಹಿರಿಯ ಉದ್ಯಮಿ ಕೊಯ್ಯೂರು ಕಾಂತಾಜೆ ಈಶ್ವರ ಭಟ್ ಮಾ.19ರಂದು ನಿಧನರಾದರು.

LEAVE A REPLY

Please enter your comment!
Please enter your name here