ನಿಡಿಗಲ್ ಶ್ರೀ ಲೋಕನಾಥೇಶ್ವರ ದೇವಸ್ಥಾನದ ವಾರ್ಷಿಕ ನಡ್ವಾಲ್ ಸಿರಿಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಶ್ರೀ ಲೋಕನಾಥೇಶ್ವರ ದೇವಸ್ಥಾನ ಕನ್ಯಾಡಿ- ನಿಡಿಗಲ್ ಇದರ ವರ್ಷಾವದಿ ಸಿರಿಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ದೇವಸ್ಥಾನದ ವಠಾರದಲ್ಲಿ ನಡೆಯಿತು.

ಈ ಸಂಧರ್ಭದಲ್ಲಿ ಜಾತ್ರೋತ್ಸವ ಸಮಿತಿ ಅಧ್ಯಕ್ಷರಾದ ಯಶೋಧರ ಗೌಡ ಕೊಡ್ಡೋಲು, ದೇವಸ್ಥಾನದ ಅರ್ಚಕರಾದ ಕೃಷ್ಣಮೂರ್ತಿ ಹೊಳ್ಳ, ಪಂಚಾಯತ್ ಸದಸ್ಯರಾದ ಪ್ರವೀಣ್ ವಿ.ಜಿ, ಬಂಗಾಡಿ ಸಿ.ಎ ಬ್ಯಾಂಕ್ ನಿರ್ಧೇಶಕರಾದ ಸತೀಶ್ ನಾಯ್ಕ, ಗಣೇಶ್ ಭಟ್, ನೀಲಯ್ಯ ಪೂಜಾರಿ ಕೊಡೆಕ್ಕಲ್, ಸಂತೋಷ್ ಗೌಡ, ಭದ್ರಯ್ಯ ಪೂಜಾರಿ, ವೆಂಕಪ್ಪ ಶೆಟ್ಟಿ, ವಾರಿಜ, ಪ್ರವೀಣ್ ಗೌಡ ಕೊಡ್ಡೋಲು, ಹರೀಶ್ ಗೌಡ, ಉಗ್ಗಪ್ಪ ಮತ್ತು ವಿಲಯದವರು ಹಾಗೂ ಗ್ರಾಮಸ್ಥರು, ಊರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here