ತೋಟತ್ತಾಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದಿಂದ ಶ್ರಮದಾನ

0

ತೋಟತ್ತಾಡಿ: ಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘ ಚಿಬಿದ್ರೆ ಇದರ ವಠಾರದಲ್ಲಿ ದಾನಿಗಳ ಸಹಕಾರದಲ್ಲಿ ನಿರ್ಮಾಣವಾಗುತ್ತಿರುವ ಶೌಚಾಲಯಕ್ಕೆ ಬೇಕಾಗುವ ಕಲ್ಲು ಮತ್ತು ಮರಳನ್ನು ಸಂಗ್ರಹಿಸುವ ಕೆಲಸವು ಶ್ರಮದಾನದ ಮುಖಾಂತರ ಮಾ.3ರಂದು ನಡೆಯಿತು.

ಶ್ರಮದಾನದಲ್ಲಿ ಸಂಘದ ಅಧ್ಯಕ್ಷ ಸನತ್ ಕುಮಾರ್ ಮೂರ್ಜೆ ಪದಾಧಿಕಾರಿಗಳಾದ ಬೇಬಿ ಪೂಜಾರಿ ಡಿ.ಮಜಲು, ಲೋಕಯ್ಯ ಪೂಜಾರಿ ಬರಮೇಲು, ಶ್ರೀನಿವಾಸ ಪೂಜಾರಿ ಡಿ.ಮಜಲು, ಅಣ್ಣು ಪೂಜಾರಿ ಕಲ್ಲಗುಡ್ಡೆ, ರಮಾನಂದ ಪೂಜಾರಿ ಡಿ ಮಜಲು, ಸತೀಶ್ ಪೂಜಾರಿ ಹಾರಗಂಡಿ, ಪ್ರಶಾಂತ ಪೂಜಾರಿ ಹಾರಗಂಡಿ, ದಿವಾಕರ ಪೂಜಾರಿ ವಳಚ್ಚಿಲ್, ದಯಾನಂದ ಪೂಜಾರಿ ಗುವೆದಕಂಡ, ವಿಶ್ವನಾಥ ಪೂಜಾರಿ ನೆಲ್ಲಿಗುಡ್ಡೆ, ಜಯಾನಂದ ಪೂಜಾರಿ ಡಿ ಮಜಲು, ದಿವಾಕರ ಪೂಜಾರಿ ಪರಪಿತ್ತಿಲು, ಹರೀಶ್ ಪೂಜಾರಿ ಚಿಬಿದ್ರೆ, ಸುಕೇಶ್ ಪೂಜಾರಿ ಪರಾರಿ, ಸತೀಶ್ ಪೂಜಾರಿ ಮೂರ್ಜೆ, ಆನಂದ ಪೂಜಾರಿ ಬರಮೇಲು, ಶೇಖರ ಪೂಜಾರಿ ಅರ್ಬಿ, ಬಾಲಕೃಷ್ಣ ಪೂಜಾರಿ ಕಡ್ತಿಯಾರು, ಪ್ರೇಮ ಹೊಸಮನೆ ಬರಮೇಲು, ಉಷಾ ಡಿ ಮಜಲು, ಕೇಶವ ಪೂಜಾರಿ ಬರಮೇಲು, ಗಿರೀಶ್ ಪೂಜಾರಿ ಪೊಯ್ಯೇದಡ್ಡ, ಕೇಶವತಿ ಪೂಜಾರ್ತಿ ಡಿ ಮಜಲು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here