ಅಸ್ಸಾಮಿನ ಗುಹಾಟಿಯಲ್ಲಿ ಇಂಡಿಯಾ ರಬ್ಬರ್ ಮೀಟ್-2024 ಕಾರ್ಯಕ್ರಮ

0

ಬೆಳ್ತಂಗಡಿ: ಇಂಡಿಯಾ ರಬ್ಬರ್ ಮೀಟ್ – 2024 ಅಸ್ಸಾಮಿನ ಗುಹಾಟಿಯಲ್ಲಿ ಫೆ.23ರಂದು ನಡೆಯಿತು.

ಬೆಳ್ತಂಗಡಿ ರಬ್ಬರ್ ಸೊಸೈಟಿಯಿಂದ ಉಪಾಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜು ಶೆಟ್ಟಿ, ನಿರ್ದೇಶಕರಾದ ಸೋಮನಾಥ ಬಂಗೇರ, ಶಶಿಧರ ಡೊಂಗ್ರೆ. ಕೆ ಜೆ ಅಗಸ್ಟೀನ್, ಹಾಗೂ ಸದಸ್ಯ ಕೆ. ಪ್ರಕಾಶ ನಾರಾಯಣ ಭಾಗವಹಿಸಿದರು.

LEAVE A REPLY

Please enter your comment!
Please enter your name here