ಓಡಿಲ್ನಾಳ: ಲಕ್ಷ್ಮೀ ಎಂ ನಿಧನ

0

ಬೆಳ್ತಂಗಡಿ: ಓಡಿಲ್ನಾಳ ಗ್ರಾಮದ ಅಶ್ವಥ ನಗರ ನಿಸರ್ಗ ನಿಲಯ ನಿವಾಸಿ ಲಕ್ಷ್ಮೀ ಎಂ ಅವರು ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.

ಅವರಿಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಮಾಜಿ ಆಪ್ತ ಸಹಾಯಕ ಹಾಗೂ ಪ್ರಸ್ತುತ ದ.ಕ. ಜಿ.ಪಂ. ಸಹಾಯಕ ಸಾಂಖ್ಯಿಕ ಅಧಿಕಾರಿ ಮಂಜುನಾಥ್ ಎಂ ಸೇರಿದಂತೆ ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here