ಉಜಿರೆಯಲ್ಲಿ ಭೀಕರ ಅಪಘಾತ | ಇಬ್ಬರು ಸ್ಥಳದಲ್ಲೇ ಸಾವು | ಪಾದಾಚಾರಿಗಳ ಮೇಲೆ ಹರಿದ ಲಾರಿ

0

ಬೆಳ್ತಂಗಡಿ: ಉಜಿರೆಯ ಎರ್ನೋಡಿ ಕ್ರಾಸ್ ಬಳಿ ಭೀಕರ ಅಪಘಾತಯೊಂದು ನಡೆದಿದೆ. ಅಂಗಡಿ ಮುಂಗಟ್ಟುಗಳ ಮೇಲೆ ಹರಿದ ಲಾರಿ. ಅಂಗಡಿ ಎದುರು ನಿಂತಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಟ್ರಾನ್ಸ್ಫಾರ್ಮರ್ ಸೇರಿದ್ದಂತೆ ಐದಕ್ಕೂ ಹೆಚ್ಚೂ ವಿದ್ಯುತ್ ಕಂಬಗಳು ಧರೆಗೆ. ಸ್ಥಳದಲ್ಲೊರುವ ಸ್ಥಳಿಯರಿಂದ ಲಾರಿ ಚಾಲಕನ ಮೇಲೆ ಆಕ್ರೋಶ.

LEAVE A REPLY

Please enter your comment!
Please enter your name here