ಮಧ್ವದಲ್ಲಿ ಕಾರು ಬೈಕ್ ಅಪಘಾತ:ಬೆಳ್ತಂಗಡಿಯ ಲಾಯಿಲದ ಯುವಕ ಪ್ರದೀಶ್ ದುರ್ಮರಣ

0

ಮಧ್ವ: ಬಂಟ್ವಾಳ ತಾಲೂಕಿನ ಮಧ್ವದಲ್ಲಿ ಇಂದು ಸಂಜೆ ನಡೆದ ಭೀಕರ ಅಪಘಾತದಲ್ಲಿ ಬೆಳ್ತಂಗಡಿಯ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ.

ಲಾಯಿಲದ ಮೇಲಿನ ಕೊಪ್ಪ ನಿವಾಸಿ ರಮೇಶ್ ಎಂಬವರ ಪುತ್ರ ಪ್ರದೀಶ್ (27) ಮೃತ ದುರ್ದೈವಿ.

ಪ್ರದೀಶ್ ಬೈಕ್ ನಲ್ಲಿ ಸವಾರಿ ಮಾಡುತ್ತಿದ್ದಾಗ ಘಟನೆ ನಡೆದಿರುವುದಾಗಿ ಮಾಹಿತಿ ತಿಳಿದುಬಂದಿದೆ.

LEAVE A REPLY

Please enter your comment!
Please enter your name here