ಸ್ವಚ್ಛತೆಯ ಕೆಲಸದೊಂದಿಗೆ ಹುಟ್ಟುಹಬ್ಬ ಆಚರಿಸಿದ ಶಿಶಿಲದ ಯುವಕ ಚರಣ್

0

ಶಿಶಿಲ: ಸ್ವಚ್ಛತೆಯನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು.ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿದ್ದರೆ ಚಂದ.ಶಿಶಿಲ ಯುವಕ ಚರಣ್ ರವರು ಪವಿತ್ರ ತೀರ್ಥ ಕ್ಷೇತ್ರವಾದ ಶ್ರೀ ಶಿಶಿಲೇಶ್ವರ ದೇವಾಲಯದ ಸುತ್ತ-ಮುತ್ತ ತನ್ನ ಹುಟ್ಟುಹಬ್ಬದ ದಿನ ತನ್ನ ಗೆಳೆಯರ ಜೊತೆಗೆ ಸ್ವಚ್ಚಗೊಳಿಸುವ ಕಾಯಕಕ್ಕೆ ಮುಂದಾಗಿ ಎಲ್ಲರಿಗೂ ಮಾದರಿಯಾಗಿದ್ದಾರೆ.ಇವರ ಸ್ವಚ್ಛತೆಯ ಪುಣ್ಯ ಕೆಲಸವನ್ನು ಊರಿನ ಹಿರಿಯರು ಸ್ಥಳೀಯರು ಮೆಚ್ಚಿಕೊಂಡು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here