ಜ.25: ಯುವ ಕೇಸರಿ ಕಾವು-ಕೊಕ್ಕಡ ವತಿಯಿಂದ ಮೋದಿ ಮತ್ತೊಮ್ಮೆ ಎಂಬ ಮಹಾ ಸಂಕಲ್ಪದೊಂದಿಗೆ ಶ್ರೀ ಲಲಿತಾ ಸಹಸ್ರನಾಮ ಯಾಗ

0

ಕೊಕ್ಕಡ: ಜ.25 ರಂದು ಯುವ ಕೇಸರಿ ಕಾವು – ಕೊಕ್ಕಡ ವತಿಯಿಂದ ಮೋದಿ ಮತ್ತೊಮ್ಮೆ ಎಂಬ ಮಹಾ ಸಂಕಲ್ಪದೊಂದಿಗೆ ಶ್ರೀ ಲಲಿತಾ ಸಹಸ್ರನಾಮ ಯಾಗ ಶ್ರೀ ಕಶೆ ಕೋಡಿ ಸೂರ್ಯನಾರಾಯಣ ಭಟ್ ಇವರ ಪೌರೋಹಿತ್ಯದಲ್ಲಿ ತ್ರಿಗುಣಾತ್ಮಿಕ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಕಾವು ಇಲ್ಲಿ ನಡೆಯಲಿದೆ.

ಬೆಳಿಗ್ಗೆ 7.30 ರ ಹೊತ್ತಿಗೆ ಪ್ರಾರಂಭವಾಗುವ ಯಾಗ 10.30 ಕ್ಕೆ ಯಾಗದ ಪೂರ್ಣಾಹುತಿ ನಂತರ ಧಾರ್ಮಿಕ ಸಭೆ ನಡೆಯಲಿದೆ.

ದಿಕ್ಸೂಚಿ ಭಾಷಣಕಾರರಾಗಿ ಕು.ಹಾರಿಕಾ ಮಂಜುನಾಥ್ ಬಾಲವಾಗ್ಮಿ ಬೆಂಗಳೂರು ಇವರು ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here