ಬೆಳ್ತಂಗಡಿ ಪವರ್‌ ಆನ್‌ ಸಂಸ್ಥೆಯ ಲಕ್ಕಿ ಸ್ಟಾರ್ ಯೋಜನೆಯ ವಿಶೇಷ ಡ್ರಾ

0

ಬೆಳ್ತಂಗಡಿ: ಪವರ್‌ ಆನ್‌ ಸಂಸ್ಥೆಯ ಪ್ರಾಯೋಜಕತ್ವದ ಲಕ್ಕಿ ಸ್ಟಾರ್ ಯೋಜನೆಗೆ ಶಿರ್ಲಾಲು ಬ್ರಹ್ಮಕಲಶೋತ್ಸವದ ಮಳಿಗೆಯಲ್ಲಿ ಸೇರ್ಪಡೆಯಾದ ಗ್ರಾಹಕರಿಗೆ ವಿಶೇಷ ಬಹುಮಾನ ಹಾಗೂ ಬ್ರಹ್ಮಕಲಶೋತ್ಸವದ ಕೊನೆಯ ದಿನ ಕೂಪನ್ ಬಿಡುಗಡೆಯಲ್ಲಿ ಅದೃಷ್ಟಶಾಲಿಯೊಬ್ಬರಿಗೆ ಫ್ರಿಡ್ಜ್ ಬಹುಮಾನವಾಗಿ ದೊರೆಯಿತು.

ಬಳಂಜದ ಭಾರತಿ ಎಂಬವರು ಲಕ್ಕಿ ಸ್ಟಾರ್ ಯೋಜನೆಗೆ ಸೇರ್ಪಡೆಯಾಗಿ ವಿಶೇಷವಾದ ಕೂಪನ್ ಡ್ರಾದಲ್ಲಿ ಅದೃಷ್ಟವಂತ ಗ್ರಾಹಕರಾಗಿ ಪ್ರಿಡ್ಜ್ ನ್ನು ಬಹುಮಾನವಾಗಿ ಪಡೆದರು.ಹಾಗೂ ಪೃಥ್ವಿರಾಜ್ ಶೆಟ್ಟಿ ಪೆರಾಡಿ, ಲೋಕನಾಥ್ ತೋಟತ್ತಾಡಿ, ಉಮೇಶ್ ಕರಂಬಾರು, ಮಧುಸೂದನ್ ಶಿರ್ಲಾಲು ಆಕರ್ಷಕ ಬಹುಮಾನ ಪಡೆದರು.

ಸಂಸ್ಥೆಯ ಮಾಲಕ ಶೀತಲ್‌ ಜೈನ್ ವಿಜೇತ ಗ್ರಾಹಕರಿಗೆ ಬಹುಮಾನವನ್ನು ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here