ಭಾರತೀಯ ಸೇನೆಯ ನಿವೃತ ಯೋಧ ಫ್ರಾನ್ಸಿಸ್ ರವರಿಗೆ ಧರ್ಮಸ್ಥಳ ಕೆ.ಎಸ್.ಎಂ.ಸಿ.ಎ ಫೋರನ ಘಟಕದ ಪದಾಧಿಕಾರಿಗಳಿಂದ ಸನ್ಮಾನ

0

ಬೆಳ್ತಂಗಡಿ: ಭಾರತೀಯ ಸೇನೆಯ ನಿವೃತ ಯೋಧ ಫ್ರಾನ್ಸಿಸ್ ರವರಿಗೆ ಧರ್ಮಸ್ಥಳ ಕೆ.ಎಸ್.ಎಂ.ಸಿ.ಎ ಫೋರನ ಘಟಕದ ಪದಾಧಿಕಾರಿಗಳು ಮನೆಯಲ್ಲಿ ಭೇಟಿ ಮಾಡಿ ಸನ್ಮಾನಿಸಿದರು.

ಕೇಂದ್ರ ಸಮಿತಿಯ ನಿರ್ದೇಶಕರು ಫಾ.ಶಾಜಿ ವೇಟ್ಟಮ್ತಡತಿಲ್, ಅಧ್ಯಕ್ಷರು ಬಿಟ್ಟಿ ನೆಡುನಿಲಂ, ಕಾರ್ಯದರ್ಶಿ ಸೇಬಾಸ್ಟಿಯನ್ ಎಂ.ಜೆ. ಹಾಗೂ ಸೇಬಾಸ್ಟಿಯನ್ ಪಿಸಿ ಅವರ ಮಾರ್ಗದರ್ಶನದಂತೆ ಧರ್ಮಸ್ಥಳ ಫೋರನ ಸಮಿತಿಯ ಅಧ್ಯಕ್ಷರು ಜೈಸನ್ ಪಟ್ಟೆರಿಲ್, ಕಾರ್ಯದರ್ಶಿ ಜೇಮ್ಸ್ ನೆಲ್ಲಿಕುನ್ನೆಲ್, ಸದಸ್ಯರಾದ ರೋಬಿನ್ ಒಡಂಬಲ್ಲಿ ಹಾಗೂ ಉಜಿರೆ ಘಟಕದ ಅಧ್ಯಕ್ಷರು ಜೋಬಿ ಮುಳವನ, ಹಾಗೂ ಮನೋಜ್ ಪಿಎ, ಡಾನಿಶ್ ಉಜಿರೆ, ಬಟ್ಟೀಯಲ್ ಘಟಕದ ತೋಮಸ್ ಪಾನಮ್ಪುಝ ಪ್ರದೀಪ್ ಕಾರೆಕ್ಕಲ್ ಮುಂತಾದದವರು ಅವರ ಮನೆಯಲ್ಲಿ ಅವರನ್ನು ಭೇಟಿ ಮಾಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಫ್ರಾನ್ಸಿಸ್ ರವರ ಧರ್ಮಪತ್ನಿ ಬೀನಾ ಫ್ರಾನ್ಸಿಸ್ ಹಾಗೂ ಮನೆಯ ಇತರ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here