ಕಾಶಿಪಟ್ಣ ಎಸ್.ಕೆ.ಎಸ್.ಎಸ್.ಎಫ್ ಇದರ ನೂತನ ಸಮಿತಿ ರಚನೆ- ಅಧ್ಯಕ್ಷರಾಗಿ ಅಬ್ದುಲ್ ಹಮೀದ್

0

ಕಾಶಿಪಟ್ಣ: ಎಸ್.ಕೆ.ಎಸ್.ಎಸ್.ಎಫ್ ಕಾಶಿಪಟ್ಣ ಇದರ ನೂತನ ಸಮಿತಿ ರಚನಾ ಸಭೆಯು ಡಿ.31ರಂದು ಕಾಶಿಪಟ್ಣ ಮದ್ರಸ ಹಾಲ್ ನಲ್ಲಿ ನಡೆಯಿತು.

ಕಾಶಿಪಟ್ಣ ಜುಮ್ಮಾ ಮಸ್ಜಿದ್ ನ ಮುಅಝ್ಝಿನ್ ಉಸ್ತಾದರ ದುಆ ದೊಂದಿಗೆ ಪ್ರಾರಂಭವಾಯಿತು.ಜುಮ್ಮಾ ಮಸ್ಜಿದ್ ಮಕ್ಕಿ ಇದರ ಖತೀಬರಾದ ಸಿರಾಜುದ್ದೀನ್ ಫೈಝಿ ಅಲ್ ಮಅಬರಿ ಸಮಸ್ತ ಹಾಗೂ ಎಸ್.ಕೆ.ಎಸ್.ಎಸ್.ಎಫ್ ನ ಬಗ್ಗೆ ವಿವರಿಸಿದರು.

ನಂತರ ನೂತನ ಸಮಿತಿ ರಚಿಸಲಾಯಿತು.ನೂತನ ಅಧ್ಯಕ್ಷರಾಗಿ ಅಬ್ದುಲ್ ಹಮೀದ್, ಕಾರ್ಯದರ್ಶಿಯಾಗಿ ಸಹದ್ ಕೊಜಂಬೆ, ಕೋಶಾಧಿಕಾರಿಯಾಗಿ ಸಿರಾಜುದ್ದೀನ್ ಫೈಝಿ ಅಲ್ ಮಅಬರಿ ಅವರನ್ನು ಆಯ್ಕೆ ಮಾಡಲಾಯಿತು.

ವರ್ಕಿಂಗ್ ಕಾರ್ಯದರ್ಶಿಯಾಗಿ ಶಿಹಾಬುದ್ದೀನ್, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಗಫೂರ್, ತಸ್ಲೀಮ್ ಪೆರಾಡಿ ಜೊ.ಕಾರ್ಯದರ್ಶಿಗಳಾಗಿ ಇಸ್ಮಾಯಿಲ್, ಸಿದ್ದೀಕ್ ಆಟೋ ವರ್ಕಿಂಗ್ ಮೆಂಬರ್ಸ್ ಗಳಾಗಿ ರಶೀದ್ ಮರೋಡಿ, ಅಬ್ದುಲ್ ರಹಿಮಾನ್, ಝೈದ್,ಲತೀಫ್ (ಶಾಹಿದ್), ಶರಫುದ್ದೀನ್, ರಾಯೀಫ್, ಸನವ್ವರ್ ಕ್ಲಸ್ಟರ್ ಕೌನ್ಸಿಲರ್ಸ್ ಗಳಾಗಿ ಶಿಹಾಬುದ್ದೀನ್, ಖಾಲಿದ್, ಅಬ್ದುಲ್ ರಹಿಮಾನ್ ರವೂಫ್, ಶಫೀರ್ ಎಡುಕೇಟರಾಗಿ ಶಿಹಾಬುದ್ದೀನ್ ಇವರನ್ನು ಆಯ್ಕೆ ಮಾಡಲಾಯಿತು.

ಆರ್.ಒ ಆರ್.ಪಿ ಗಳಾದ ಫಾರೂಕ್ ವಿಶಾಲ್ ನಗರ, ರಝಾಕ್ ಮದನಿ ಹಾಗೂ ಶಿಹಾಬುದ್ದೀನ್ ಇವರ ನೇತೃತ್ವದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.

LEAVE A REPLY

Please enter your comment!
Please enter your name here