ಡಾ|ಹೆಗ್ಗಡೆ ಅವರಿಗೆ ಯಕ್ಷಗಾನ ಮಂಡಳಿ ಮಾದರಿ ಉಡುಗೊರೆ

0

ಬೆಳ್ತಂಗಡಿ: ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಹಿನ್ನೆಲೆಯಲ್ಲಿ ಧರ್ಮಸ್ಥಳ ಗ್ರಾಮದ ಗಾಣದ ಕೊಟ್ಟಿಗೆ ನಿವಾಸಿ ಉದಯ ದೇವಾಡಿಗ ಅವರು ತಯಾರಿಸಿದ ಧರ್ಮಸ್ಥಳ ಯಕ್ಷಗಾನ ಮಂಡಳಿಯ ಮಾದರಿಯನ್ನು ಉಡುಗೊರೆಯಾಗಿ ನೀಡಲಾಯಿತು.

ಮೇಳದ ಮ್ಯಾನೇಜರ್ ಗಿರೀಶ್ ಹೆಗ್ಡೆ ಪುಷ್ಪರಾಜ್ ಶೆಟ್ಟಿ ಭಾಗವತರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಕರುಣಾಕರ ಶೆಟ್ಟಿಗಾರ್, ಕಲಾವಿದರಾದ ಚಿದಂಬರ ಬಾಬು ಕೋಣಂದೂರು, ಪದ್ಮನಾಭ ಶೆಟ್ಟಿ ಕನ್ನಡಿಕಟ್ಟೆ ಹಾಗೂ ರಂಗಸ್ಥಳದ ಮಾಡೆಲ್ ತಯಾರಿಕೆ ಮಾಡಿದ- ಉದಯ ದೇವಾಡಿಗ ಗಾಣದಕೊಟ್ಟಿಗೆ, ಮೇಳದ ಸಿಬಂದಿ ಯೋಗೀಶ್ ಬಂಗೇರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here