ಕೆಮ್ಮಾರ: ದೀಪಾವಳಿ ಪ್ರಯುಕ್ತ ಹಿಂದೂ ಬಾಂಧವರ ಪುರುಷರ 515+5 ಕೆಜಿ(7 ಜನ)ಲೆವೆಲ್ ಮಾದರಿಯ ಹಗ್ಗ ಜಗ್ಗಾಟ

0

ಪುತ್ತೂರು: ಬಜತ್ತೂರು ಗ್ರಾಮದ ಕೆಮ್ಮಾರದ ಮುದಳೆ ಗುಂಡಿಯಲ್ಲಿ ಶ್ರೀ ಗಣೇಶ ಕಟ್ಟೆ ಪೂಜಾ ಸಮಿತಿ ವತಿಯಿಂದ ಹಿಂದೂ ಬಾಂಧವರ (ಪುರುಷರ) ಹಗ್ಗಜಗ್ಗಾಟ ಡಿ.3ರಂದು ಜರಗಲಿದೆ.

515+5 ಕೆ.ಜಿ 7 ಜನರಿಗೆ ಮಾತ್ರ ತಂಡದಲ್ಲಿ ಅವಕಾಶ.ಪಂದ್ಯಾಟದ ದಿನ ಬೆಳಿಗ್ಗೆ 10ಗಂಟೆಯ ಒಳಗಡೆ ದೇಹ ತೂಕವನ್ನು ಮಾಡಿಸಿಕೊಳ್ಳತಕ್ಕದ್ದು, ನಂತರ ಬಂದ ತಂಡವನ್ನು ಪರಿಗಣಿಸಲಾಗುವುದಿಲ್ಲ.

ಬಹುಮಾನ: ಪ್ರಥಮ ರೂ.8,888, ದ್ವಿತೀಯ ರೂ.6,666, ತೃತೀಯ ರೂ.4,444, ಚತುರ್ಥಿ ರೂ.2,222 ಹಾಗೂ ಫಲಕ ಇರಲಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.
ಮಾಹಿತಿಗಾಗಿ ಸಂಪರ್ಕಿಸಿ: 8971500130, 9900977813

LEAVE A REPLY

Please enter your comment!
Please enter your name here