ಪ್ರೊ ಕಬಡ್ಡಿ 10ನೇ ಅವೃತ್ತಿಯ ಯು.ಪಿ ಯೋಧ ತಂಡದ ಆಟಗಾರರಾಗಿ ಉಜಿರೆ ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿ ಗಗನ್ ಗೌಡ ಆಯ್ಕೆ

0

ಉಜಿರೆ: ಉಜಿರೆ ಎಸ್ ಡಿ ಎಂ ಕಾಲೇಜು ವಿದ್ಯಾರ್ಥಿ ಗಗನ್ ಗೌಡ ಪ್ರೊ ಕಬಡ್ಡಿ 10 ನೇ ಅವೃತ್ತಿಯ ಯು.ಪಿ ಯೋಧ ತಂಡದಲ್ಲಿ ಆಟಗಾರರಾಗಿ ಆಯ್ಕೆಯಾಗಿದ್ದಾರೆ.

ಮೈಸೂರಿನಲ್ಲಿ ನಡೆದ ಯುವ ಲೀಗ್ ಕಬಡ್ಡಿ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿ ಇನ್ನೂ ಬಿಡ್ಡಿಂಗ್ ಆಗದಿದ್ದರೂ ಯು.ಪಿ ಯೋಧ ತಂಡಕ್ಕೆ ನೇರವಾಗಿ ಆಯ್ಕೆಯಾಗಿದ್ದಾರೆ.

ಇವರಿಗೆ ಕೃಷ್ಣಾನಂದ ರಾವ್ ತರಬೇತಿ ನೀಡಿರುತ್ತಾರೆ.ರಮೇಶ್, ಸಂದೇಶ್ ಪೂಂಜ ಸಹಕರಿಸಿದರು.

ಇವರು ಮೂಲತಃ ಹೊಸನಗರ ತಾಲೂಕು ರಿಬ್ಬನ್ ಪೇಟೆ ಆಲುಗುಡ್ಡೆ ರಾಜು ಮತ್ತು ಪೂರ್ಣಿಮಾ ದಂಪತಿಯ ಪುತ್ರ.

LEAVE A REPLY

Please enter your comment!
Please enter your name here