ಬೆಳಾಲು ಪರಿಸರದಲ್ಲಿ ಚಿರತೆ- ಅರಣ್ಯ ಇಲಾಖೆಯಿಂದ ಬೋನ್ ಅಳವಡಿಕೆ

0

ಬೆಳಾಲು: ಪಿನಾರಿ ಪ್ರದೇಶದಲ್ಲಿ ಚಿರತೆ ಅಡ್ಡಾಡುತ್ತಿದ್ದು, ಜನರಲ್ಲಿ ಆತಂಕ ಉಂಟಾಗಿತ್ತು.ಇದಕ್ಕೆ ಅರಣ್ಯ ಇಲಾಖೆಯವರು ಸ್ಪಂದಿಸಿ ಪಿನಾರಿಯಲ್ಲಿ ಚಿರತೆ ಬೋನ್ ನ್ನು ಅಳವಡಿಸಲಾಗಿದೆ.

LEAVE A REPLY

Please enter your comment!
Please enter your name here