ಧರ್ಮ ಸಂರಕ್ಷಣ ಯಾತ್ರೆಗೆ ಶುಭಕೋರುವ ಬ್ಯಾನರ್ ಗೆ ಧಕ್ಕೆ- ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

0

ಉಜಿರೆ: ಅಕ್ಟೋಬರ್ 29ರಂದು ಉಜಿರೆಯಿಂದ ಧರ್ಮ ಸಂರಕ್ಷಣ ಯಾತ್ರೆಯ ಪಾದಯಾತ್ರೆ ನಡೆಯಲಿದ್ದು, ಇದಕ್ಕೆ ಶುಭಕೋರುವ ಹಲವಾರು ಬ್ಯಾನರ್ ಅಳವಡಿಸಲಾಗಿದೆ.

ಇವುಗಳಲ್ಲಿ ನೀರಚಿಲುಮೆ ಸಮೀಪ ಹಾಕಲಾಗಿರುವ ಕೆಲವು ಬ್ಯಾನರ್ ಗಳನ್ನು ಹರಿಯಲಾಗಿದೆ.ಬ್ಯಾನರ್ ಹರಿದವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿವೆ.

LEAVE A REPLY

Please enter your comment!
Please enter your name here