ಅನಂತೋಡಿ ಅನಂತೇಶ್ವರ ಫ್ರೆಂಡ್ಸ್ ಅಧ್ಯಕ್ಷರಾಗಿ ಸುಮಿತ್ ಆಚಾರ್ಯ, ಕಾರ್ಯದರ್ಶಿಯಾಗಿ ಹರಿಪ್ರಸಾದ್

0

ಬೆಳಾಲು: ಇಲ್ಲಿಯ ಅನಂತೋಡಿ ಅನಂತೇಶ್ವರ ಫ್ರೆಂಡ್ಸ್ ನ ಅಧ್ಯಕ್ಷರಾಗಿ ಸುಮಿತ್ ಆಚಾರ್ಯ, ಕಾರ್ಯದರ್ಶಿಯಾಗಿ ಹರಿಪ್ರಸಾದ್ ಅರಣೆಮಾರು, ಕೋಶಾಧಿಕಾರಿಯಾಗಿ ಕಿರಣ್ ಸುವರ್ಣ ಆಯ್ಕೆಯಾದರು.

ಇತರ ಪದಾಧಿಕಾರಿಗಳಾಗಿ ಗೌರವ ಅಧ್ಯಕ್ಷರಾಗಿ ಕಾಂತಪ್ಪ ಗೌಡ ಕಂಬಳದಡ್ಡ,ಉಪಾಧ್ಯಕ್ಷರಾಗಿ ವಿಶ್ವನಾಥ ಬಾಯಿತರಡ್ಡ, ಜತೆ ಕಾರ್ಯದರ್ಶಿಯಾಗಿ ಹರೀಶ್ ಪೋಸೊಟ್ಟು, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಸತೀಶ್ ಎಳ್ಳುಗದ್ದೆ, ನವೀನ ಕಂಬಳದಡ್ಡ, ಅಶೋಕ ಮೇಗಿನ ಮನೆ, ಹರೀಶ್ಮುಂಡೆತ್ಯಾರಡ್ಡ, ವಿಘ್ನೇಶ್ ಅನಂತೋಡಿ ಹಾಗೂ ಉಪ ಸಮಿತಿಗೆ ಸಂಚಾಲಕರು, ಸಹ ಸಂಚಾಲಕರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಗೌರವ ಸಲಹೆಗಾರರಾಗಿ ಶ್ರೀನಿವಾಸ ಗೌಡ, ನೋಟರಿ ವಕೀಲರು, ‘ಶ್ರೀ ಸೌಧ’ ಬೆಳಾಲು ಗಿರೀಶ್ ಬಾರಿತ್ತಾಯ ಪಾರಳ, ದುರ್ಗಾಪ್ರಸಾದ್ ಕೇರ್ಮುಣ್ಣಾಯ ಶಾಂತಿನಗರ, ಸುಂದರ ಎಂ.ಕೆ. ಬೆಳಾಲು, ನಾರಾಯಣ ಗೌ ಎಳ್ಳುಗದ್ದೆ, ಜಾರಪ್ಪ ಗೌಡ ಅರಣೆಮಾರು, ಸುರೇಶ್ ಸಾಲ್ಯಾನ್ ಉಪ್ಪಾರು, ಸೀತಾರಾಮ ಬಿ.ಎಸ್. ಬೆಳಾಲು,ಚಿಂಕ್ರ ಗೌಡ ಮುಂಡೆತ್ಯಾರಡ್ಡ, ಗೋಪಾಲ ಗೌಡ ಮುಂಡೆತ್ಯಾರಡ್ಡ, ಬಾಬು ಗೌಡ ಮಂಗಿಲ, ಕೆ.ಶಿವ ಪ್ರಸಾದ್ ಬೆಳಾಲು, ಗಂಗಾಧರ ಗೌಡ ಅರಣೆಮಾರು, ಚಿಂಕ್ರ ಗೌಡ ಕಂಬಳದಡ್ಡ, ಕೃಷ್ಣಪ್ಪ ಗೌಡ ಮಂಗಿಲ, ಕೃಷ್ಣಪ್ಪ ಗೌಡ ಇವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here