ನಡ: ಮನೆಯ ಕೊಟ್ಟಿಗೆ ಸೇರಿದ ಬೃಹತ್ ಗಾತ್ರದ ಹೆಬ್ಬಾವು- ಶೌರ್ಯ ವಿಪತ್ತು ಘಟಕದ ಪ್ರತಿನಿಧಿ ಮಂಜುನಾಥ್ ರಿಂದ ರಕ್ಷಣೆ

0

ನಡ: ನಡ ಗ್ರಾಮದ ಅಡ್ಡಲಿಯಲ್ಲಿ, ನಡ ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರಾದ ಗೋಪಾಲ ಗೌಡರ ಮನೆಯ ಕೊಟ್ಟಿಗೆ ಪಕ್ಕ ನುಗ್ಗಿದ ಬೃಹತ್ ಗಾತ್ರ ದ ಹೆಬ್ಬಾವೊಂದನ್ನು ಶೌರ್ಯ ವಿಪತ್ತು ಘಟಕದ ಪ್ರತಿನಿಧಿ ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಮಂಜುನಾಥ್ ರವರು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟರು.

ತಂಡದ ಸ್ವಯಂ ಸೇವಕ ಒಲ್ವಿನ್ ಡಿ ಸೋಜ, ಸ್ಥಳೀಯರಾದ ವಸಂತ ಹೆಗ್ಡೆ, ಪ್ರಕಾಶ್ ಬಾಳಿಕೆ ಕಾರ್ಯಚರಣೆಗೆ ಸಹಕರಿಸಿದರು.

LEAVE A REPLY

Please enter your comment!
Please enter your name here