ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತಾದಿಗಳ ಸಭೆ

0

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಭಕ್ತಾದಿಗಳ ಸಭೆಯು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ ಅಧ್ಯಕ್ಷತೆಯಲ್ಲಿ ಸೆ.13 ರಂದು ದೇವಸ್ಥಾನದ ವಠಾರದಲ್ಲಿ ಜರಗಿತು.

ಸಭೆಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ರಘುರಾಮ ಭಟ್ ಮಠ, ಮಾಜಿ ಶಾಸಕ ಪ್ರಭಾಕರ ಬಂಗೇರ, ಗಂಗಾಧರ ಭಟ್ ಕೆವುಡೇಲು, ಆನಂದ ಶೆಟ್ಟಿ ಐಸಿರಿ, ರಾಜ್ ಪ್ರಕಾಶ್ ಪಡ್ಡೈಲು, ವಿಜಯ ಸಾಲಿಯನ್ ಪಣಕಜೆ, ಪೂವಪ್ಪ ಬಂಡಾರಿ ಪಣೆಜಾಲು, ಸತೀಶ್ ಬಂಗೇರ ಕುವೆಟ್ಟು, ಸಂತೋಷ್ ಶೆಟ್ಟಿ ಪುರಿಪಟ್ಟ, ದಿನೇಶ್ ಸೋಣಂದೂರು, ಯೋಗಿಶ್ ಶೆಟ್ಟಿ ಅನಿಲ, ರಾಮು ಪಡಂಗಡಿ, ಅಶ್ವಿತ್ ಓಡೀಲು, ರಾಕೇಶ್ ಶೆಟ್ಟಿ ಬಿಯಂತಿಮಾರು, ಸುರೇಶ್ ಕಲ್ಬೋಟ್ಟು, ಚಂದ್ರ ಸಬರಬೈಲು, ಧನಲಕ್ಷಿ, ಚಂದ್ರಶೇಖರ ಕರಿಯಬೆ ಸೋಣಂದೂರು ಶಾಂತಾ ಜೆ ಬಂಗೇರ ಕುವೆಟ್ಟು, ಅಶ್ವಿನಿ ನಾಯಕ್ ಪಣಕಜೆ, ದಾಮೋದರ ಪೂಜಾರಿ ಸಬರಬೈಲು, ಚಿದಾನಂದ ಇಡ್ಯ, ವಿಕಾಶ್ ಮದ್ದಡ್ಕ, ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here