ಅಳದಂಗಡಿ: ಶ್ರೀ ಬ್ರಹ್ಮ ಮೊಗೇರ್ಕಳ ಗರಡಿ 2023-24ನೇ ಸಾಲಿನ ನೇಮೊತ್ಸವ ಸಮಿತಿಯ ರಚನೆ

0

ಅಳದಂಗಡಿ: ಶ್ರೀ ಬ್ರಹ್ಮ ಮೊಗೇರ್ಕಳ ಗರಡಿ 2023-24ನೇ ಸಾಲಿನ ನೇಮೊತ್ಸವ ಸಮಿತಿಯನ್ನು ರಚಿಸಲಾಯಿ.ಗೌರವ ಅಧ್ಯಕ್ಷರಾಗಿ ಶಿವಪ್ರಸಾದ್ ಅಜಿಲರು ಅಳದಂಗಡಿ ಅರಮನೆ, ಅಧ್ಯಕ್ಷರು ಕೊರಗಪ್ಪ ಕುರ್ಡಲ ಬೆಟ್ಟು, ಕಾರ್ಯದರ್ಶಿ ಶ್ರೀ ವಿಶ್ವನಾಥ ಕಾಫಿಗುಡ್ಡೆ, ಉಪಾಧ್ಯಕ್ಷರು ನೊಣಯ್ಯ ಅರ್ಕಿಜೆ, ಜೊತೆ ಕಾರ್ಯದರ್ಶಿ, ಶರತ್ ಅಡ್ಡ, ಕೋಶಾಧಿಕಾರಿ ಅಚ್ಚುತ ಎ, ಕೆ, ಜೊತೆ, ರಮೇಶ್ ಇವರನ್ನು ಆಯ್ಕೆ ಮಾಡಲಾಯಿತು.

ಸಂಚಾಲಕರಾಗಿ ಸುಂದರ ಅರ್ಕಿಜೆ ಹಾಗೂ ರವಿಕುಮಾರ್, ಸಹ ಸಂಚಾಲಕರಾಗಿ, ರಾಜು ಕುರ್ಡಲ ಬೆಟ್ಟು, ಮೋನಪ್ಪ ಹಿಮಾರೋಡಿ, ಸುದೀಶ್ ಮಡಿವಾಳ ಬೆಟ್ಟು, ಹಾಗೂ ಗೌರವ ಸಲಹೆ ಗಾರರಾಗಿ, ಭೋಜ ಕುರ್ಡಲ ಬೆಟ್ಟು, ಸುಬ್ಬ ಅಡ್ಡ, ಬೇಬಿ ಅರ್ಕಿಜೆ, ಕರಿಯ ಹಿಮಾರೋಡಿ, ಸುಂದರ B,ಸಂಜೀವ ಕಾಫಿಗುಡ್ಡೆ,ಆಯ್ಕೆ ಯಾದರು, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಹರೀಶ್.M, ರಾಮ ಕುರ್ಡಲ ಬೆಟ್ಟು, ಶಾಂತಪ್ಪ, ರಮೇಶ್, ಶೇಖರ್, ಕಾರ್ತಿಕ್, ಅಣ್ಣು,ಶಂಕರ, ಗಣೇಶ್, ಸಂತೋಷ್, ಶ್ರೀಧರ್, ರಂಜಿತ್, ಜಯ ಸುದೇರ್ದು, ಆಯ್ಕೆ ಯಾದರು.

LEAVE A REPLY

Please enter your comment!
Please enter your name here