ಚಂದ್ರಯಾನ-3 ಯಶಸ್ವಿ ಹಿನ್ನಲೆ: ಹರಿದ್ವಾರ ಗಂಗಾರತಿ ವೇಳೆ ಬೆಳ್ತಂಗಡಿ ಯುವಕರ ವಿಜಯೋತ್ಸವ

0

ಬೆಳ್ತಂಗಡಿ: ಚಂದ್ರಯಾನ-3 ಯಶಸ್ವಿಯಾಗಿ ಚಂದಿರನ ಅಂಗಳದಲ್ಲಿ ಇಳಿದಿದ್ದು, ಇಡೀ ದೇಶವೇ ಸಂಭ್ರಮ ಮನೆ ಮಾಡಿದೆ.

ಈ‌ ನಿಟ್ಟಿನಲ್ಲಿ ಬೊಳ್ಳಿ ಪ್ರವಾಸೋದ್ಯಮ ವತಿಯಿಂದ ಕೇದಾರನಾಥ, ಬದರಿನಾಥ, ಹರಿದ್ವಾರಕ್ಕೆ ಪ್ರವಾಸ ಕೈಗೊಂಡಿದ್ದು ಹರಿದ್ವಾರದ ಗಂಗಾರತಿ ವೇಳೆ ಬೆಳ್ತಂಗಡಿ ಯುವಕರು ಭಾರತದ ಧ್ವಜ ಹಿಡಿದು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.

LEAVE A REPLY

Please enter your comment!
Please enter your name here